14/08/2022
Our Chief Guest : # Heartly welcome for our Amruthosthava Cup 🏆 Vollyball 🏐 Tournament@jayananagara Indore stadium 🏟️on August 15th 2022
YES Club
14/08/2022
Our Chief Guest : # Heartly welcome for our Amruthosthava Cup 🏆 Vollyball 🏐 Tournament@jayananagara Indore stadium 🏟️on August 15th 2022
08/08/2022
Heartly Welcome you 🙏🏻 # For our Amruthosthava Cup🏆 #🏐 volleyball Tournament ✨ 75th Indipendence Day 🇮🇳 # 15th August 2022😍@ Jayanagara 3rd Block chennamma Indore stadium 🏟️
Practice match 🏐@ Indore stadium,Jayangara -Bengaluru
24/11/2021
ಗೆಳೆಯರೇ,
ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳಾದ *ರಾಷ್ಟ್ರ ಪ್ರಶಸ್ತಿ ವಿಜೇತರು, ವೃಕ್ಷ ಮಾತೆ,ಕರುನಾಡಿನ ತಾಯಿ "ಸಾಲುಮರದ ತಿಮ್ಮಕ"* 🎋🌳ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.
24/11/2021
ಗೆಳೆಯರೇ,
ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.
24/11/2021
ಗೆಳೆಯರೇ,
ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳಾದ ಸಮರ ಸಿಂಹ ಟಿ.ಎ ನಾರಾಯಣ ಗೌಡ್ರು ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.
24/11/2021
ಗೆಳೆಯರೇ,
ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹೆಮ್ಮೆಯ ರಾಜ್ಯಾಧ್ಯಕ್ಷರಾದ *ಲೋಕೇಶ್ ಗೌಡ್ರು* ಅವರನ್ನು ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಆ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
24/11/2021
ಗೆಳೆಯರೇ,
ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳು ಹಾಗೂ ಸರಳತೆ ಸಾಮ್ರಾಟ್ *ವಿನೋದ್ ಪ್ರಭಾಕರ್* ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
23/11/2021
ಗೆಳೆಯರೇ,
ರಾಜ್ಯೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ.. ಜೊತೆಯಲ್ಲಿ ನಮ್ಮ ಕರುನಾಡ ಸೇವಕರು ಯುವಘಟಕದ ವತಿಯಿಂದ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ಇನ್ನು ಕೆಲವು ದಿನಗಳಷ್ಟೇ ಉಳಿದಿದೆ. ಜೆಪಿ ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ವಿವಿಧ ಕನ್ನಡ ತಂಡಗಳ ಹಣಾಹಣಿಗೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ದಯವಿಟ್ಟು ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನದಿಂದ ಆ ದಿನದವರೆಗೂ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
20/01/2021
YES club coming Tournament #👌 ⭐🏆
19/01/2021
Vollyball Tournament Cup🏆 # organised by Karunada Sevakaru # chief Guest # Mari🐯 Vinodh Prabhakar💪 #