Microbi Agrotech Private Limited

Microbi Agrotech Private Limited

Share

Microbi Agrotech Pvt. Ltd. - An organisation established in 2013 working towards Soil Regeneration. https://youtu.be/4b0U1GXFBgM

Microbi Agrotech Pvt Ltd is a Bio-Fertilizer company established in 2013 for promoting organic farming system in the agriculture sector for Sustainable Crop Production and Environmental Protection. The company has a group of scientists working continuously in improving our offerings to the agriculture fraternity having vast experience in agriculture management and are also with a farming backgroun

11/08/2026

ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚು ಇಳುವರಿ ಬರಬಹುದು ಅನ್ನೋ ವಿಶ್ವಾಸ ಇದೆ!

ಗಿಡಗಳು ಆರೋಗ್ಯವಾಗಿರಬೇಕು, ತೋಟದ ಬಾಳಿಕೆ ಹೆಚ್ಚಬೇಕು ಎನ್ನುವ ರೈತನ ಗುರಿಗೆ ಡಾ. ಸಾಯಿಲ್ ಬಳಕೆಯ ನಂತರ ಕಂಡ ಬದಲಾವಣೆ ಹೊಸ ವಿಶ್ವಾಸ ನೀಡಿದೆ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

10/08/2026

ಚನ್ನಗಿರಿ ಭಾಗದ ರೈತ ನಾಸಿರ್ ಅಲಿ ಅವರು ಸುಮಾರು 30 ವರ್ಷದ ಅಡಿಕೆ ತೋಟದಲ್ಲಿ ಹೆಡೆಮುಂಡಿಗೆ ರೋಗ, ಕಡಿಮೆ ಇಳುವರಿ ಹಾಗೂ ಹೆಚ್ಚು ನೀರಿನ ಅವಶ್ಯಕತೆಯಂತಹ ಸಮಸ್ಯೆಗಳನ್ನು ಎದುರಿಸಿದ್ದರು. ಡಾ. ಸಾಯಿಲ್ ಜೈವಿಕ ಒಳಸುರಿ ಮತ್ತು ವೈಜ್ಞಾನಿಕ ಮಾರ್ಗದರ್ಶನದ ಬಳಿಕ ಗಿಡಗಳ ಆರೋಗ್ಯ ಸುಧಾರಿಸಿ, ನೀರಿನ ಬಳಕೆ ಕಡಿಮೆಯಾಗಿ ಹಾಗೂ ಇಳುವರಿಯಲ್ಲಿ ಉತ್ತಮ ಬದಲಾವಣೆ ಕಂಡ ತಮ್ಮ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

08/08/2026

ಅಡಿಕೆ ಅರಳು ಉದುರೋದು complete ಕಡಿಮೆಯಾಗಿತು!

ರೈತ ಪ್ರಭುರವರು, ಡಾ. ಸಾಯಿಲ್ ಬಳಕೆಯ ನಂತರ ತಮ್ಮ ಅಡಿಕೆ ತೋಟದಲ್ಲಿ ಕಂಡ ಮಣ್ಣಿನ ಗುಣಮಟ್ಟ ಮತ್ತು ತೋಟದ ಆರೋಗ್ಯ ಸುಧಾರಿಸಿರುವ ಅನುಭವ ಹಂಚಿಕೊಂಡಿದ್ದಾರೆ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

07/08/2026

ಕುಂಚಿಗೆ ಒಣಗುವುದು, ಅರಳು ಉದುರುವುದು ಕಡಿಮೆಯಾಗಿದ್ದು ಹೇಗೆ ಗೊತ್ತಾ? | Farmer Experience

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರೈತ ಪ್ರಭು ಅವರು ತಮ್ಮ 6 ಎಕರೆ ಅಡಿಕೆ ತೋಟದಲ್ಲಿ ಕುಂಚಿಗೆ ಒಣಗುವುದು, ಅರಳು ಉದುರುವುದು, ಗಂಡು ಒಡಕು ಮತ್ತು ಗಿಡ ಒಣಗುವ ಸಮಸ್ಯೆಗಳನ್ನು ಎದುರಿಸಿದ್ದರು. ಮಣ್ಣಿನ ಪರೀಕ್ಷೆ, ಸೂಕ್ತ ಮಾರ್ಗದರ್ಶನ ಮತ್ತು ಡಾ. ಸಾಯಿಲ್ ಜೈವಿಕ ಒಳಸುರಿಗಳ ಬಳಕೆಯ ನಂತರ ಮಣ್ಣು ಮೃದುವಾಗಿ, ಗಿಡಗಳು ಚೇತರಿಸಿಕೊಂಡು, ಇಳುವರಿಯಲ್ಲೂ ಉತ್ತಮ ನಿರೀಕ್ಷೆ ಮೂಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

04/08/2026

ಈಗ ತೋಟದಲ್ಲಿ ನಡೆದರೆ ಮಣ್ಣು ಸ್ಮೂತ್ ಆಗಿದೆ!

ರೈತ ಮಹೇಶ್ವರಪ್ಪ ಅವರು, ಡಾ. ಸಾಯಿಲ್ ಬಳಕೆಯ ಒಂದು ವರ್ಷದ ನಂತರ 30 ವರ್ಷದ ಅಡಿಕೆ ತೋಟದಲ್ಲಿ ಕಂಡ ಮಣ್ಣಿನ ಗುಣಮಟ್ಟ ಮತ್ತು ತೋಟದ ಆರೋಗ್ಯ ಸುಧಾರಿಸಿರುವ ಅನುಭವ ಹಂಚಿಕೊಂಡಿದ್ದಾರೆ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

03/08/2026

ಅರ್ಧ ತೋಟವೇ ನಾಶವಾಗಿತ್ತು… ತೋಟ ಚೇತರಿಸಿಕೊಂಡಿದ್ದು ಹೇಗೆ ಗೊತ್ತಾ? | Areca Farming

ಚನ್ನಗಿರಿ ತಾಲೂಕಿನ ರೈತ ಮಹೇಶ್ವರಪ್ಪ ಅವರು ಸುಮಾರು 30 ವರ್ಷ ರಾಸಾಯನಿಕ ಗೊಬ್ಬರ ಮತ್ತು ಕಳೆನಾಶಕ ಬಳಸಿದ ತಮ್ಮ ಅಡಿಕೆ ತೋಟದಲ್ಲಿ ಮಣ್ಣು ಗಟ್ಟಿಯಾಗುವುದು ಹಾಗೂ ವರ್ಷಕ್ಕೆ ಅನೇಕ ಗಿಡಗಳು ನಷ್ಟವಾಗುವ ಸಮಸ್ಯೆಯನ್ನು ಎದುರಿಸಿದ್ದರು. ಡಾ. ಸಾಯಿಲ್ ಬಳಕೆ ಮತ್ತು ನಿರ್ವಹಣಾ ಪದ್ಧತಿಯ ಬದಲಾವಣೆಯ ನಂತರ ಕಂಡ ಅನುಭವದ ಜೊತೆಗೆ, ಮುಂದಿನ ಪೀಳಿಗೆಗಾಗಿ ಮಣ್ಣನ್ನು ಉಳಿಸಬೇಕೆಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

01/08/2026

ರಾಸಾಯನಿಕ ಬಳಸುತ್ತಾ ಹೋದರೆ ಮುಂದಿನ ಪೀಳಿಗೆ ಮಣ್ಣಿನಲ್ಲಿ ಹುಲ್ಲೂ ಬೆಳೆಯದ ಸ್ಥಿತಿ ಬರಬಹುದು!

ಡಾ. ಕೆ. ಆರ್. ಹುಲ್ಲುನಾಚೇಗೌಡರ ವಿಡಿಯೋಗಳಿಂದ ಮಣ್ಣಿನ ಆರೋಗ್ಯದ ಮಹತ್ವ ಅರಿತು, ರಾಸಾಯನಿಕ ಬಳಕೆಯನ್ನು ನಿಲ್ಲಿಸಿದ ರೈತರ ಅನುಭವ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

31/07/2026

ಮಳೆ ಎಷ್ಟೇ ಬಂದರೂ ತೋಟದಲ್ಲಿ ನೀರು ನಿಲ್ಲುವುದಿಲ್ಲ!… ಈಗ ಭೂಮಿಯೇ ನೀರನ್ನು ಕುಡಿಯುತ್ತಿದೆ! | ರೈತನ ಅನುಭವ

ಎನ್.ಆರ್.ಪುರದ ರೈತ ಸಂತೋಷ್ ಅವರು ಡಾ. ಸಾಯಿಲ್ ಬಳಕೆಯ ನಂತರ ಮಣ್ಣು ಮೃದುವಾಗುವುದು, ಮಳೆನೀರು ವೇಗವಾಗಿ ಇಂಗುವುದು, ಎರೆಹುಳುಗಳ ಚಟುವಟಿಕೆ ಹೆಚ್ಚುವುದು ಮತ್ತು ಅಡಿಕೆ ಉದುರುವಿಕೆ ಕಡಿಮೆಯಾಗುವುದನ್ನು ಸ್ವತಃ ಗಮನಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 90992 62233

28/07/2026

ಡಾ. ಸಾಯಿಲ್ ಹಾಕಿದ ಮೇಲೆ ಗಿಡಗಳೂ ಚೆನ್ನಾಗಿವೆ... ಮಣ್ಣೂ ಚೆನ್ನಾಗಿದೆ!

ಉತ್ತಮ ಬೆಳವಣಿಗೆ ಮತ್ತು ಆರೋಗ್ಯಕರ ಮಣ್ಣಿನ ಅನುಭವದಿಂದ ರೈತ ಮಾಂತೇಶ್ ಅವರ ಶಿಫಾರಸ್ಸು —"ಡಾ. ಸಾಯಿಲ್ ಬಹಳ ಬೆಸ್ಟ್!"

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

27/07/2026

ರಾಸಾಯನಿಕ ಗೊಬ್ಬರದಿಂದ ದುರ್ಬಲವಾಗಿದ್ದ ತೋಟಕ್ಕೆ ಹೊಸ ಜೀವ ತಂದ ಡಾ. ಸಾಯಿಲ್! | Dr. Soil Farmer Story

ಚಿತ್ರದುರ್ಗ ಜಿಲ್ಲೆಯ ರೈತ ಮಾಂತೇಶ್ ಅವರು ತಮ್ಮ 18 ಎಕರೆ ಅಡಿಕೆ ತೋಟದಲ್ಲಿ ಗರಿ ಕೆಂಪಾಗುವುದು, ಗಿಡ ಒಣಗುವುದು, ಸಣ್ಣ ಎಲೆಗಳು ಹಾಗೂ ಕಡಿಮೆ ಹೊಂಬಾಳೆಯಂತಹ ಸಮಸ್ಯೆಗಳನ್ನು ಎದುರಿಸಿದ್ದರು. ಡಾ. ಸಾಯಿಲ್ ಜೈವಿಕ ಒಳಸುರಿಗಳನ್ನು ಬಳಸಿದ ಬಳಿಕ ಮಣ್ಣು ಮೃದುವಾಗಿ, ಗಿಡಗಳ ಬೆಳವಣಿಗೆ, ಹೊಂಬಾಳೆ ಕಟ್ಟುವಿಕೆ ಮತ್ತು ಇಳುವರಿಯಲ್ಲಿ ಕಂಡ ಬದಲಾವಣೆಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

Want your business to be the top-listed Gym/sports Facility in Bangalore?

Click here to claim your Sponsored Listing.

Location

Telephone

Address


First Floor, Chinna Complex, Near Reva University Circle, Baglur Main Road, Katigenahalli, Yelahanka
Bangalore
560063

Opening Hours

Monday 9:30am - 5:30pm
Tuesday 9:30am - 5:30pm
Wednesday 9:30am - 5:30pm
Thursday 9:30am - 5:30pm
Friday 9:30am - 5:30pm
Saturday 9:30am - 5:30pm